ಭಾರತೀಯ ರೈಲ್ವೆಯಲ್ಲಿ ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗಳ ನೇಮಕಾತಿ 2024 | RRB Assistant Loco Pilot ALP Recruitment 2024

RRB Recruitment

ಭಾರತೀಯ ರೈಲ್ವೆಯು 2024 ರಲ್ಲಿ 5,696 ಅಸಿಸ್ಟಂಟ್ ಲೋಕೋ ಪೈಲಟ್ (ALP) ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವ ಅಭ್ಯರ್ಥಿಗಳು 2024 ರ ಜುಲೈ 2 ರವರೆಗೆ ಅರ್ಜಿ ಸಲ್ಲಿಸಬಹುದು. ಅರ್ಹತೆಗಳು ಹುದ್ದೆಯ ಹೈಲೈಟ್ಸ್: ಪರೀಕ್ಷೆಗಳ ಬಗ್ಗೆ: ಪ್ರಮುಖ ದಿನಾಂಕಗಳು ಅರ್ಜಿ ಪ್ರಕ್ರಿಯೆ ಅಭ್ಯರ್ಥಿಗಳು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕ ₹250 ಆಗಿದೆ. ಆಯ್ಕೆ ಪ್ರಕ್ರಿಯೆ … Read more

ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ: 14.2 ಕಿಲೋಗ್ರಾಂ ಸಿಲಿಂಡರ್ಗೆ ₹50 ಕಡಿತ

gas-cylinder-price-reduction-india

ಹೌದು, ಸ್ನೇಹಿತರೆ! ಇಂದು ಬೆಳಗ್ಗೆಯೇ ದೊಡ್ಡ ಸುದ್ದಿ ಬಂತು, ಅದೇನೆಂದರೆ 14.2 ಕಿಲೋಗ್ರಾಂ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ ₹50 ಕಡಿತ! ಇದ್ರ ಅರ್ಥ, ನೀವು ಇನ್ನು ಮುಂದೆ ಗ್ಯಾಸ್ ಸಿಲಿಂಡರ್‌ಗೆ ₹950 ಮಾತ್ರ ಕೊಟ್ಟರೆ ಸಾಕು, ಹಿಂದಿನ ₹1000 ಕೊಡಬೇಕಿಲ್ಲ. ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದ್ದು 23ನೇ ಜನವರಿ 2024 ರಿಂದಲೇ ಅನ್ವಯವಾಗುತ್ತೆ. ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಿದೆ. 14.2 ಕಿಲೋಗ್ರಾಂ ಸಿಲಿಂಡರ್ ಬೆಲೆಗೆ ₹50 ಕಡಿತ ಮಾಡಲಾಗಿದೆ. ಇದರಿಂದ ಗ್ರಾಹಕರಿಗೆ … Read more

1500 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗಳ ನೇಮಕಾತಿ

ಕರ್ನಾಟಕದಲ್ಲಿ 1500 ಗ್ರಾಮ ಲೆಕ್ಕಾಧಿಕಾರಿಗಳ ನೇಮಕ

ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಸಿಹಿಸುದ್ದಿ. ಕರ್ನಾಟಕ ಸರ್ಕಾರವು ಶೀಘ್ರದಲ್ಲೇ 1500 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿಯಲ್ಲಿ ಅವಕಾಶ ನೀಡಲಾಗುವುದು. ಕರ್ನಾಟಕ ಸರ್ಕಾರವು ಶೀಘ್ರದಲ್ಲೇ 1,500 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಮುಂದಾಗಿದೆ. ಈ ಹುದ್ದೆಗಳು ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕರ್ನಾಟಕ ಸರ್ಕಾರವು ಶೀಘ್ರದಲ್ಲೇ 1,500 ಗ್ರಾಮ ಲೆಕ್ಕಾಧಿಕಾರಿಗಳ … Read more

ಬೆಳೆ ವಿಮೆ ಜಮಾ ಆಗಿದೆಯೇ? ಈಗಲೇ ಚೆಕ್ ಮಾಡಿ |Crop Insurance Payouts in Karnataka.

Crop insurance Karnataka

ನಮಸ್ಕಾರ ಕನ್ನಡ ಜನರೇ, 2023 ರ ಮುಂಗಾರು ಬೆಳೆ ವಿಮೆಗೆ ರೈತರು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ 200 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಆದರೂ, ಇನ್ನೂ ಯಾವುದೇ ಬೆಳೆ ವಿಮೆ ಜಮಾ ಆಗಿಲ್ಲ. ನಿಮ್ಮ ಖಾತೆಗೆ ಬೆಳೆ ವಿಮೆ ಜಮಾ ಆಗುತ್ತದೆಯೇ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳಲು, ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ನಿಮ್ಮ ಸ್ಥಿತಿಯನ್ನು ಪರಿಶೀಲಿಸಿ: Crop Insurance Payouts in Karnataka https://samrakshane.karnataka.gov.in/ ಸ್ಟೇಟಸ್ ಅನ್ನು ಮೂರು ವಿಧದಲ್ಲಿ ಚೆಕ್ ಮಾಡಬಹುದು: … Read more

ಪಡಿತರ ಚೀಟಿ ಇ-ಕೆವೈಸಿ ಪರಿಶೀಲನೆ,ಗೃಹಲಕ್ಷ್ಮೀ ಯೋಜನೆಗ್ ಈ-ಕೆವೈಸಿ ಮಾಡೋದು ಹೇಗೆ?

Graulakshmi ekyc

ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಪಡಿತರ ಚೀಟಿ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ನಿಮ್ಮ ಪಡಿತರ ಚೀಟಿ ಇ-ಕೆವೈಸಿ ಆಗಿದೆಯೇ ಇಲ್ಲವೇ ಎಂದು ಪರಿಶೀಲಿಸಲು ಎರಡು ಮಾರ್ಗಗಳಿವೆ. ಗುಡ್‌ನ್ಯೂಸ್! ಕರ್ನಾಟಕ ಸರ್ಕಾರದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳ ಲಾಭ ಪಡೆಯೋಕೆಂದ್ರೆ ನಿಮ್ಮ ಪಡಿತರ ಚೀಟಿ ಇ-ಕೆವೈಸಿ ಆಗಿರಲೇಬೇಕು. ಆದ್ರೆ ನಿಮ್ಮ ಚೀಟಿ ಇ-ಕೆವೈಸಿ ಆಗಿದೆಯೋ ಇಲ್ಲವೋ ಅಂತ ಟೆನ್ಸನ ಆಗ್ತಿದ್ರೆ ಚಿಂತೆ ಬೇಡ. ಈ ಲೇಖನದಲ್ಲಿ ನಿಮ್ಮ ಪಡಿತರ ಚೀಟಿ ಇ-ಕೆವೈಸಿ ಆಗಿದೆಯೋ ಇಲ್ಲವೋ ಅಂತ … Read more

ಶ್ರಮಿಕ ಸುಲಭ್ ಆವಾಸ್ ಯೋಜನೆ: ಬಡತನ ರೇಖೆಗಿಂತ ಕೆಳಗಿನ ಕಾರ್ಮಿಕರಿಗೆ 1.5 ಲಕ್ಷ ರೂ. ನೆರವು

Shramik-awas-yojana

ಸ್ನೇಹಿತರೇ, ನೀವು ಬಡತನ ರೇಖೆಗಿಂತ ಕೆಳಗಿರುವ ಕಾರ್ಮಿಕರಾಗಿದ್ದು, ನಿಮ್ಮ ಕನಸು ನಿಮ್ಮ ಸ್ವಂತ ಮನೆಯನ್ನು ಹೊಂದುವುದೇ ಆಗಿದ್ದರೆ, ಈ ಲೇಖನ ನಿಮಗೆ ಖಂಡಿತವಾಗಿಯೂ ಸಹಾಯ ಮಾಡುತ್ತದೆ! ಸರ್ಕಾರವು ನಿಮ್ಮ ಈ ಕನಸನ್ನು ನನಸಲು ಶ್ರಮಿಕ ಸುಲಭ್ ಆವಾಸ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಮೂಲಕ, ನೀವು 1.5 ಲಕ್ಷ ರೂ.ಗಳವರೆಗಿನ ಆರ್ಥಿಕ ನೆರವನ್ನು ಪಡೆಯಬಹುದು ಮತ್ತು ನಿಮ್ಮ ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳಬಹುದು. ಈ ಲೇಖನದಲ್ಲಿ, ಈ ಯೋಜನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ, ಅರ್ಹತಾ ಮಾನದಂಡಗಳು, ಅಗತ್ಯವಿರುವ … Read more

ಅಡುಗೆ ಅನಿಲ ಆಧಾರ್ ಇ-ಕೆವೈಸಿ ಕುರಿತು ಸ್ಪಷ್ಟನೆಗಳು , ಈಗ ನಿಮ್ಮ ಅಡುಗೆ ಅನಿಲ ಸಂಪರ್ಕದ ಇ-ಕೆವೈಸಿ ಮೊಬೈಲ್ ಅಪ್ಲಿಕೇಶನ್ ಮೂಲಕವೇ ಆಗುತ್ತೆ | Lpg kyc online

Lpg gas kyc

ಅಡುಗೆ ಅನಿಲ ಸಂಪರ್ಕ ಹೊಂದಿರುವ ಎಲ್ಲರಿಗೂ ಆಧಾರ್ ಇ-ಕೆವೈಸಿ ಮಾಡಿಸಲು ಕೇಂದ್ರ ಸರ್ಕಾರ ಆದೇಶಿಸಿದೆ. ಇದಕ್ಕೆ ಯಾವುದೇ ಅಂತಿಮ ದಿನಾಂಕವನ್ನು ನಿಗದಿಪಡಿಸಿಲ್ಲ. ಗ್ರಾಹಕರು ತಮ್ಮ ಸಮಯಕ್ಕೆ ಅನುಗುಣವಾಗಿ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಅಥವಾ ಸಿಲಿಂಡರ್ ಮನೆಗೆ ಡೆಲಿವರಿ ಪಡೆಯುವಾಗಲೂ ಇ-ಕೆವೈಸಿ ಮಾಡಿಸಬಹುದು. ಬ್ಯಾಂಕ್ ಗ್ರಾಹಕರ ಮಾದರಿಯಲ್ಲಿ ಅಡುಗೆ ಅನಿಲ ಸಂಪರ್ಕ ಹೊಂದಿರುವ ಎಲ್ಲಾ ಗ್ರಾಹಕರು ಆಧಾರ್ ಇ-ಕೆವೈಸಿ ಮಾಡಿಸಬೇಕು ಎಂಬ ಸುದ್ದಿಯು ಜನರಲ್ಲಿ ಗೊಂದಲ ಮೂಡಿಸಿದೆ. ಈ ಪ್ರಕ್ರಿಯೆಗೆ ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂಬ ವದಂತಿಗಳು ಕೂಡ … Read more

ಕೃಷಿ ಭಾಗ್ಯ ಯೋಜನೆ :1 ಎಕರೆ ಜಮೀನು ಇರುವ ರೈತರಿಗೆ ಉಚಿತ ಕೃಷಿ ಹೊಂಡ.|Karnataka Krishi Bhagya Yojana

Karnataka Krishi Bhagya Yojana

ಕರ್ನಾಟಕದ ರೈತಬಂಧುಗಳೇ, ಗಮನಿಸಿ! ನಿಮ್ಮ ಕನಸುಗಳ ನೆರವೇರಿಸಲು ಬಂದಿದೆ ಕೃಷಿ ಭಾಗ್ಯ ಯೋಜನೆ! ಮಳೆಗಾಲದ ದಯೆ ಇಲ್ಲದೇ ಬರಗಾಲದಲ್ಲೂ ಬೆಳೆ ಬೆಳೆಯುವ, ಆದಾಯವನ್ನು ಹೆಚ್ಚಿಸುವ ಅಮೋಘ ಅವಕಾಶ ನಿಮ್ಮ ಕೈಗಿದೆ. ಈ ಲೇಖನದಲ್ಲಿ, ಕೃಷಿ ಭಾಗ್ಯ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಕನ್ನಡದಲ್ಲಿ ಸರಳವಾಗಿ ತಿಳಿಸಿಕೊಡಲಿದ್ದೇವೆ. ನೀರು ಸಂಗ್ರಹಣೆಯಿಂದ ನೀರಾವರಿ ವ್ಯವಸ್ಥೆ ವರೆಗೆ, ಸಹಾಯಧನದಿಂದ ಅರ್ಜಿ ಸಲ್ಲಿಸುವ ಕ್ರಮದವರೆಗೆ ಎಲ್ಲವನ್ನೂ ತಿಳಿಯಿರಿ. ನಿಮ್ಮ ಕೃಷಿ ಕ್ಷೇತ್ರವನ್ನು ಸಮೃದ್ಧಗೊಳಿಸಲು ಈ ಯೋಜನೆಯನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಂಡು ಮುಂದಡಿ ಇಡಿ. … Read more

ಕರ್ನಾಟಕದಲ್ಲಿ ಬರ ಪರಿಹಾರ ಘೋಷಣೆ: ರೈತರಿಗೆ 1 ಕಂತಿನಲ್ಲಿ 2000 ರೂಪಾಯಿ

Karnataka Drought Relief

ಬೆಂಗಳೂರು, ಡಿಸೆಂಬರ್ 24: ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೊರತೆಯಿಂದಾಗಿ ಬೆಳೆ ನಷ್ಟವಾಗಿರುವ ರೈತರಿಗೆ ರಾಜ್ಯ ಸರ್ಕಾರ ಮೊದಲ ಕಂತಿನ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ಅರ್ಹ ರೈತರಿಗೆ ತಲಾ 2,000 ರೂ.ಗಳನ್ನು ಈ ಕಂತಿನಲ್ಲಿ ನೀಡಲಾಗುವುದು.ಈ ಬಾರಿ ರಾಜ್ಯದಲ್ಲಿ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಕೇಂದ್ರದ ತಂಡವು ರಾಜ್ಯದಲ್ಲಿ ಅಧ್ಯಯನ ನಡೆಸಿದ ನಂತರ ರಾಜ್ಯದಿಂದ ಕೇಂದ್ರಕ್ಕೆ ರೂ.4,663 ಕೋಟಿ ಬೆಳೆ ನಷ್ಟ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಕೇಂದ್ರದಿಂದ ಇನ್ನೂ … Read more

ಶುಭ ಸುದ್ದಿ! ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರೂ.50,000/- ವಿದ್ಯಾರ್ಥಿವೇತನ.ಅಮೆಜಾನ್‌ನಿಂದ ಭಾರತೀಯ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ | Amazon Future Engineer Scholarship

Amazon Future Engineer Scholarship

Amazon Future Engineer Scholarship Offers 50,000/-, Laptop, and Internship for Engineering Students ಅಮೆಜಾನ್ ಮತ್ತು ಫೌಂಡೇಷನ್‌ ಫಾರ್ ಎಕ್ಸಲೆನ್ಸ್‌ ಎಜ್‌ಜಿಒ (Foundation for Excellence) ಭಾರತದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ‘ಅಮೆಜಾನ್‌ ಫ್ಯೂಚರ್ ಇಂಜಿನಿಯರ್ ಸ್ಕಾಲರ್‌ಶಿಪ್‌’ ಘೋಷಿಸಿದೆ. ಈ ಕಾರ್ಯಕ್ರಮವು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್(Computer Science Engineering) ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಅಧ್ಯಯನ ಮಾಡುತ್ತಿರುವ ಪ್ರಥಮ ವರ್ಷದ BE/ B- Tech ವಿದ್ಯಾರ್ಥಿಗಳಿಗೆ ಲಭ್ಯವಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್! ರೂ.50,000/- ಫ್ರೀ ವಿದ್ಯಾರ್ಥಿವೇತನ + … Read more