ಅನರ್ಹರಿಗೆ ಬಿಪಿಎಲ್ ಕಾರ್ಡ್‌ಗೆ ಕಡಿವಾಣ: ಆಹಾರ ಇಲಾಖೆಯ ಎಚ್ಚರಿಕೆ!

Bpl card karnataka news

ಬಿಪಿಎಲ್ ಯೋಜನೆ ದುರುಪಯೋಗ ತಡೆಯಲು ಕರ್ನಾಟಕ ಸರ್ಕಾರದ ಕ್ರಮ ಕರ್ನಾಟಕ ಸರ್ಕಾರವು ಬಡವರ ಕಲ್ಯಾಣಕ್ಕಾಗಿ ಜಾರಿಗೊಳಿಸಿರುವ ಬಿಪಿಎಲ್ (ಅತ್ಯಂತ ಬಡ ಕುಟುಂಬ) ಯೋಜನೆಯನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಬಿಪಿಎಲ್ ಕಾರ್ಡ್‌ಗಳನ್ನು ಅನರ್ಹರ ಕೈಯಿಂದ ವಶಪಡಿಸಿಕೊಳ್ಳಲು ಕಠಿಣ ಕ್ರಮ ಕೈಗೊಂಡಿದೆ. ಆಹಾರ ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಅವರು, ಸರ್ಕಾರಿ ನೌಕರಿ ಮಾಡುವವರು, ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಬಿಪಿಎಲ್ ಕಾರ್ಡ್ ಹೊಂದಲು ಅನರ್ಹರು ಎಂದು ಸ್ಪಷ್ಟಪಡಿಸಿದ್ದಾರೆ. … Read more

ರೇಷನ್ ಕಾರ್ಡ್ ತಿದ್ದುಪಡಿಗೆ ಒಂದು ಅವಕಾಶ!ಸುಲಭವಾಗಿ ರೇಷನ್ ಕಾರ್ಡ್ ಅಪ್ಡೇಟ್ ಮಾಡಿ!

ration card registration and correction started Karnataka

ರೇಷನ್ ಕಾರ್ಡ್ ನಮ್ಮ ಹಕ್ಕುಗಳನ್ನು ಸುರಕ್ಷಿತಗೊಳಿಸುವ ಒಂದು ಪ್ರಮುಖ ದಾಖಲೆ. ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಇದು ಅಗತ್ಯವಾಗಿರುತ್ತದೆ. ಆದರೆ ಕಾಲಕಾಲಕ್ಕೆ ನಮ್ಮ ವೈಯಕ್ತಿಕ ಮಾಹಿತಿಯಲ್ಲಿ ಬದಲಾವಣೆಗಳಾಗುವುದು ಸಹಜ. ಹೆಸರು ಬದಲಾವಣೆ, ವಿಳಾಸ ಬದಲಾವಣೆ ಅಥವಾ ಕುಟುಂಬದಲ್ಲಿ ಹೊಸ ಸದಸ್ಯರ ಸೇರ್ಪಡೆಯಂತಹ ಕಾರಣಗಳಿಂದಾಗಿ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡುವ ಅಗತ್ಯ ಬರುತ್ತದೆ. ಈ ಬದಲಾವಣೆಗಳನ್ನು ಸರಳವಾಗಿ ಮಾಡಿಕೊಳ್ಳಲು ಸರ್ಕಾರವು ಹಲವಾರು ಅವಕಾಶಗಳನ್ನು ನೀಡುತ್ತದೆ. ರೇಷನ್ ಕಾರ್ಡ್ ತಿದ್ದುಪಡಿಗೆ ಯಾವಾಗ ಅವಕಾಶ ಸಿಗುತ್ತದೆ? ಸರ್ಕಾರವು ನಿಯಮಿತವಾಗಿ … Read more

ಇಂದು 10 ಗಂಟೆಗೆ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಅವಕಾಶ!ಅರ್ಜಿ ಸಲ್ಲಿಸಲು ಈಗಲೇ ಕ್ಲಿಕ್ ಮಾಡಿ!

ration card correction Karnataka

ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಇಂದು ಬೆಳಗ್ಗೆ 10 ಗಂಟೆಯಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿದೆ. ಈ ಯೋಜನೆಯು ರಾಜ್ಯದ ಎಲ್ಲಾ ನಾಗರಿಕರಿಗೆ ಆಹಾರ ಧಾನ್ಯಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಅನುವು ಮಾಡಿಕೊಡುವುದರ ಮೂಲಕ ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ. ಸ್ನೇಹಿತರೆ, ಕರ್ನಾಟಕದ ಜನತೆಗೆ ಕಾಯ್ದಿಟ್ಟಿದ್ದ ದಿನ ಬಂದಿದೆ! ಇಷ್ಟು ದಿನಗಳಿಂದ ಹೊಸ ಪಡಿತರ ಚೀಟಿ ಅರ್ಜಿಗಾಗಿ ಕಾಯುತ್ತಿದ್ದ ನಿಮಗೆ ಸಂತೋಷದ ಸುದ್ದಿ. ರಾಜ್ಯ ಸರ್ಕಾರ (Karnataka … Read more

ಹೊಸ ಪಡಿತರ ಕಾರ್ಡ್ ವಿತರಣೆ ಮಾಹಿತಿ!ಜೂನ್‌ನಿಂದ ಈ ಜನರಿಗೆ ಪಡಿತರ ಕಾರ್ಡ್ ಸಿಗುತ್ತೆ!ಅರ್ಜಿ ಸಲ್ಲಿಸುವುದು ಹೇಗೆ?

New Ration card distributed from june Karnataka

ಇಂದು ಭಾರತದಲ್ಲಿ ಎಲ್ಲಾ ಮನೆಗಳಲ್ಲಿ ಪಡಿತರ ಚೀಟಿಗಳನ್ನು ಕಾಣಬಹುದು. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಅಡಿಯಲ್ಲಿ ಪಡಿತರ ಚೀಟಿ ಒಂದು ಅಧಿಕೃತ ದಾಖಲೆಯಾಗಿದ್ದು, ಭಾರತದಲ್ಲಿ ಸಬ್ಸಿಡಿ ಆಹಾರ ಧಾನ್ಯಗಳನ್ನು ಖರೀದಿಸಲು ಅರ್ಹ ಕುಟುಂಬಗಳಿಗೆ ಅನುವು ಮಾಡಿಕೊಡುತ್ತದೆ. ಈ ಲೇಖನದಲ್ಲಿ, ನಾವು ಜೂನ್ ತಿಂಗಳಿಂದ ಈ ವರ್ಗದ ಜನರಿಗೆ ಪಡಿತರ ಕಾರ್ಡ್ ವಿತರಣೆ ಪ್ರಾರಂಭವಾಗಲಿದೆ ಎಂಬ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ ಬಗ್ಗೆ ಮತ್ತು ವಿವಿಧ ಹುದ್ದೆಗಳ … Read more

ರೇಷನ ಕಾರ್ಡ ತಿದ್ದುಪಡಿ ಪ್ರಾರಂಭ 2024. ರೇಷನ್ ಕಾರ್ಡ್‌ನಲ್ಲಿ ತಪ್ಪಿದ್ದರೆ ಈಗಲೇ ತಿದ್ದಿಸಿ.

Ration card correction

ಕನ್ನಡ ಜನತೆಗೆ ನಮಸ್ಕಾರಗಳು! ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ ಬಗ್ಗೆ ಮತ್ತು ವಿವಿಧ ಸರಕಾರದ ಹುದ್ದೆಗಳ ಹಾಗೂ ರೈತರಿಗೆ ಸರಕಾರದಿಂದ ಬರುವ ಯೋಜನೆಗಳು , ಗ್ರಹಲಕ್ಷಿ, ರೇಷನ್ ಕಾರ್ಡ್ ಹಾಗೂ ಹಲವಾರು ಮಾಹಿತಿಯನ್ನು ನೀಡಲಾಗುತ್ತಿದ್ದು ಇವತ್ತಿನ ಪ್ರಸ್ತುತ ಲೇಖನದಲ್ಲಿ ನಾವು ಈವತ್ತು ರೇಷನ ಕಾರ್ಡ ತಿದ್ದುಪಡಿ ಪ್ರಾರಂಭ 2024. ರೇಷನ್ ಕಾರ್ಡ್‌ನಲ್ಲಿ ತಪ್ಪಿದ್ದರೆ ಈಗಲೇ ತಿದ್ದಿಸಿ ಹೇಗೆ! ಎಂಬುದರೆ ಬಗ್ಗೆ ಮಾಹಿತಿ ವಿವರಿಸಿದ್ದೇವೆ ಬನ್ನಿ ಇದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಹಾಗೇ … Read more

ಅಡುಗೆ ಅನಿಲ ಆಧಾರ್ ಇ-ಕೆವೈಸಿ ಕುರಿತು ಸ್ಪಷ್ಟನೆಗಳು , ಈಗ ನಿಮ್ಮ ಅಡುಗೆ ಅನಿಲ ಸಂಪರ್ಕದ ಇ-ಕೆವೈಸಿ ಮೊಬೈಲ್ ಅಪ್ಲಿಕೇಶನ್ ಮೂಲಕವೇ ಆಗುತ್ತೆ | Lpg kyc online

Lpg gas kyc

ಅಡುಗೆ ಅನಿಲ ಸಂಪರ್ಕ ಹೊಂದಿರುವ ಎಲ್ಲರಿಗೂ ಆಧಾರ್ ಇ-ಕೆವೈಸಿ ಮಾಡಿಸಲು ಕೇಂದ್ರ ಸರ್ಕಾರ ಆದೇಶಿಸಿದೆ. ಇದಕ್ಕೆ ಯಾವುದೇ ಅಂತಿಮ ದಿನಾಂಕವನ್ನು ನಿಗದಿಪಡಿಸಿಲ್ಲ. ಗ್ರಾಹಕರು ತಮ್ಮ ಸಮಯಕ್ಕೆ ಅನುಗುಣವಾಗಿ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಅಥವಾ ಸಿಲಿಂಡರ್ ಮನೆಗೆ ಡೆಲಿವರಿ ಪಡೆಯುವಾಗಲೂ ಇ-ಕೆವೈಸಿ ಮಾಡಿಸಬಹುದು. ಬ್ಯಾಂಕ್ ಗ್ರಾಹಕರ ಮಾದರಿಯಲ್ಲಿ ಅಡುಗೆ ಅನಿಲ ಸಂಪರ್ಕ ಹೊಂದಿರುವ ಎಲ್ಲಾ ಗ್ರಾಹಕರು ಆಧಾರ್ ಇ-ಕೆವೈಸಿ ಮಾಡಿಸಬೇಕು ಎಂಬ ಸುದ್ದಿಯು ಜನರಲ್ಲಿ ಗೊಂದಲ ಮೂಡಿಸಿದೆ. ಈ ಪ್ರಕ್ರಿಯೆಗೆ ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂಬ ವದಂತಿಗಳು ಕೂಡ … Read more