ಬೆಳೆ ಪರಿಹಾರ ಹಣ ಬೇಗ ಬರೋಕೆ ಏನು ಮಾಡಬೇಕು?ಕರ್ನಾಟಕ ರೈತರಿಗೆ ಕೃಷಿ ಇಲಾಖೆ ಮಾಹಿತಿ!

what to do if crop insurance not deposited

ಕರ್ನಾಟಕ ಸರ್ಕಾರವು ರೈತರಿಗೆ ನೈಸರ್ಗಿಕ ವಿಕೋಪಗಳಿಂದ ಬೆಳೆ ಹಾನಿಯಾದ ಸಂದರ್ಭದಲ್ಲಿ ಆರ್ಥಿಕ ನೆರವು ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯನ್ನು “ಬೆಳೆ ಪರಿಹಾರ ಹಣ” ಎಂದು ಕರೆಯಲಾಗುತ್ತದೆ. ಈ ಲೇಖನದಲ್ಲಿ, ಬೆಳೆ ಪರಿಹಾರ ಹಣ ಯಾವಾಗ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ ಎಂಬುದರ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ. ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ ಬಗ್ಗೆ ಮತ್ತು ವಿವಿಧ ಹುದ್ದೆಗಳ ಮಾಹಿತಿಯನ್ನು ಹಾಗೂ ರೈತರಿಗೆ ಬರುವ ಯೋಜನೆಯನ್ನು ನೀಡಲಾಗುತ್ತಿದ್ದು ಇವತ್ತಿನ ಪ್ರಸ್ತುತ … Read more

ಈ ಹೊಸ ಯೋಜನೆಯಡಿ, ಸ್ವಂತ ಕೃಷಿ ಭೂಮಿ ಹೊಂದಿರುವ ರೈತರಿಗೆ ಸರ್ಕಾರದಿಂದ ₹25,000 ಸಹಾಯಧನ

Kishan ashirwad scheme

ಕನ್ನಡ ಜನತೆಗೆ ನಮಸ್ಕಾರಗಳು! ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ ಬಗ್ಗೆ ಮತ್ತು ವಿವಿಧ ಹುದ್ದೆಗಳ ಮಾಹಿತಿಯನ್ನು ನೀಡಲಾಗುತ್ತಿದ್ದು ಇವತ್ತಿನ ಪ್ರಸ್ತುತ ಲೇಖನದಲ್ಲಿ ನಾವು ಈವತ್ತು ಈ ಹೊಸ ಯೋಜನೆಯಡಿ, ಸ್ವಂತ ಕೃಷಿ ಭೂಮಿ ಹೊಂದಿರುವ ರೈತರಿಗೆ ಸರ್ಕಾರದಿಂದ ₹25,000 ಸಹಾಯಧನ ಹೇಗೆ! ಎಂಬುದರೆ ಬಗ್ಗೆ ಮಾಹಿತಿ ವಿವರಿಸಿದ್ದೇವೆ ಬನ್ನಿ ಇದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಹಾಗೇ ಇದೇ ತರಹದ ಮಾಹಿತಿಯನ್ನು ದಿನಾಲು ಪಡೆಯನ್ನು ನಮ್ಮ Website ಜ್ಞಾನ ಬಂಡಾರ ಗ್ರುಪಿಗೆ Join ಆಗಲು ಕೆಳಗಡೆ … Read more

ರೈತರ ಸಲುವಾಗಿ ಬಂದಿದೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ: ಏನಿದು, ಹೇಗೆ ಅರ್ಜಿ ಸಲ್ಲಿಸಬೇಕು?

Pradhan Mantri Fasal Bima Yojana

ಕರ್ನಾಟಕದ ರೈತ ಬಂಧುಗಳೇ, ನಿಮ್ಮ ಬೆಳೆಗಳಿಗೆ ನೈಸರ್ಗಿಕ ವಿಪತ್ತು ಅಥವಾ ಕೀಟಬಾಧೆಗಳಿಂದ ಹಾನಿಯಾದ್ರೆ ಚಿಂತೆ ಬೇಡ! ಭಾರತ ಸರ್ಕಾರ ನಿಮ್ಮ ಬೆನ್ನೆಲಿಗೆ ನಿಂತಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಮೂಲಕ ನಿಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಬಹುದು. ಈ ಯೋಜನೆಯ ಬಗ್ಗೆ ಸರಳವಾಗಿ ತಿಳಿದುಕೊಳ್ಳೋನ. Pradhan Mantri Fasal Bima Yojana ಏನಿದು ಈ ಯೋಜನೆ? ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಒಂದು ರೀತಿಯ ಬೆಳೆ ವಿಮಾ ಯೋಜನೆ. ನಿಮ್ಮ ಬೆಳೆಗಳಿಗೆ ನೀವು ವಿಮೆ ಮಾಡಿಸಿದ್ದು, … Read more