Crop loan waiver Karnataka:ರೈತರಿಗೆ ಸಿಹಿ ಸುದ್ದಿ: ಸಾಲ ಮನ್ನಾ! ಕೃಷಿ ಸಾಲ ಮನ್ನಾ: 31 ಸಾವಿರ ರೈತರಿಗೆ ಸಾಲ ಮನ್ನಾ!

Crop loan waiver Karnataka

ಕರ್ನಾಟಕದ ರೈತರ ಆರ್ಥಿಕ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪ್ರಮುಖವಾದದ್ದು ಕೃಷಿ ಸಾಲ ಮನ್ನಾ ಯೋಜನೆ. 2017 ಮತ್ತು 2018ರಲ್ಲಿ ಘೋಷಿಸಲಾದ ಈ ಯೋಜನೆಯಡಿ ಲಕ್ಷಾಂತರ ರೈತರು ಅನುಕೂಲ ಪಡೆದಿದ್ದರೂ, ಇನ್ನೂ 31 ಸಾವಿರ ರೈತರು ಸಾಲ ಮನ್ನಾದಿಂದ ವಂಚಿತರಾಗಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ವಿವರ: ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರು ವಿಧಾನ ಪರಿಷತ್‌ನಲ್ಲಿ ನೀಡಿದ ಮಾಹಿತಿಯ ಪ್ರಕಾರ, 2017ರಲ್ಲಿ ಘೋಷಿಸಿದ್ದ 50,000 ರೂ. ಸಾಲ ಮನ್ನಾ … Read more