12 ಸಾವಿರ ರೈತರಿಗೆ ಬರ ಪರಿಹಾರದ ಹಣ ತಡೆ! ಏಕೆ?ಕಾರಣ ಏನು?

Why not received their drought relief funds

ಕರ್ನಾಟಕದಲ್ಲಿ 2023 ರಲ್ಲಿ ಭೀಕರ ಬರ ಕಾಣಿಸಿಕೊಂಡು ರಾಜ್ಯದಾದ್ಯಂತ ಲಕ್ಷಾಂತರ ರೈತರಿಗೆ ತೀವ್ರ ಹಾನಿ ಉಂಟುಮಾಡಿದೆ. ಸರ್ಕಾರವು ಬರ ಪರಿಹಾರಕ್ಕಾಗಿ ಘೋಷಿಸಿದ ಒಟ್ಟು ₹10,000 ಕೋಟಿ ಪ್ಯಾಕೇಜ್‌ನಲ್ಲಿ, 12 ಸಾವಿರಕ್ಕೂ ಹೆಚ್ಚು ರೈತರಿಗೆ ಇನ್ನೂ ಹಣ ಸಿಕ್ಕಿಲ್ಲ. ಈ ಲೇಖನವು ಈ ರೈತರಿಗೆ ಪರಿಹಾರದ ಹಣ ಏಕೆ ಸಿಕ್ಕಿಲ್ಲ ಎಂಬುದರ ಕುರಿತು ಚರ್ಚಿಸಿದ್ದೇವೆ. ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ ಬಗ್ಗೆ ಮತ್ತು ವಿವಿಧ ಹುದ್ದೆಗಳ ಮಾಹಿತಿಯನ್ನು ಹಾಗೂ ರೈತರಿಗೆ ಮತ್ತು ಮಹಿಳೆಯರಿಗೆ … Read more