ಬೆಳೆ ಪರಿಹಾರ ಹಣ: ರೈತರಿಗೆ ಸಿಹಿಸುದ್ದಿ!ಕೃಷಿ ಸಾಲ ಮತ್ತು ಬೆಳೆ ಪರಿಹಾರ ಹಣ: ಬಗ್ಗೆ ತಿಳಿದುಕೊಳ್ಳಿ!

crop insurance news

ಮುಂಗಾರು ಮತ್ತು ಹಿಂಗಾರು ಮಳೆ ಕೊರತೆಯಿಂದಾಗಿ ರಾಜ್ಯದ ಬೆಳೆಗಳು ಹಾನಿಗೊಳಗಾಗಿ ರೈತರು ತೊಂದರೆಗೆ ಒಳಗಾಗಿದ್ದರು. ಮುಂಗಾರು ಹಂಗಾಮದ ಬೆಳೆ ಹಾನಿ ತೀವ್ರವಾಗಿರುವುದರಿಂದ, ರಾಜ್ಯ ಸರ್ಕಾರವು 220 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಿತ್ತು. ರೈತರಿಗೆ ತಾತ್ಕಾಲಿಕ ನೆರವಾಗಿ 2 ಸಾವಿರ ರೂಪಾಯಿಗಳನ್ನು ರೈತರ ಖಾತೆಗೆ ಜಮೆ ಮಾಡಲಾಗಿತ್ತು. ಈಗ ಕೇಂದ್ರ ಸರ್ಕಾರವು ಬರಗಾಲ ಪರಿಹಾರಕ್ಕೆ ಹಣ ಬಿಡುಗಡೆ ಮಾಡಿದ್ದು, ಸೋಮವಾರದಿಂದ ರೈತರ ಖಾತೆಗಳಿಗೆ ನೆರವು ಹಣ ಜಮೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಮುಂಗಾರು ಹಂಗಾಮದ ಬೆಳೆ ಹಾನಿ … Read more