ಪೋಸ್ಟ್ ಆಫೀಸ್ ಯೋಜನೆ: 5 ವರ್ಷದಲ್ಲಿ ಲಕ್ಷಾಧಿಪತಿ ಆಗಿ.4.5 ಲಕ್ಷ ರೂ. ಗಳಿಸಲು 5 ವರ್ಷ ಸಾಕು! ಈ ಯೋಜನೆ ಜೊತೆ

Post office scheme

ಕನ್ನಡ ಜನತೆಗೆ ನಮಸ್ಕಾರಗಳು! ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ ಬಗ್ಗೆ ಮತ್ತು ವಿವಿಧ ಹುದ್ದೆಗಳ ಮಾಹಿತಿಯನ್ನು ನೀಡಲಾಗುತ್ತಿದ್ದು ಇವತ್ತಿನ ಪ್ರಸ್ತುತ ಲೇಖನದಲ್ಲಿ ನಾವು ಈವತ್ತು ಪೋಸ್ಟ್ ಆಫೀಸ್ ಯೋಜನೆ: 5 ವರ್ಷದಲ್ಲಿ ಲಕ್ಷಾಧಿಪತಿ ಆಗಿ.4.5 ಲಕ್ಷ ರೂ. ಗಳಿಸಲು 5 ವರ್ಷ ಸಾಕು ಹೇಗೆ! ಎಂಬುದರೆ ಬಗ್ಗೆ ಮಾಹಿತಿ ವಿವರಿಸಿದ್ದೇವೆ ಬನ್ನಿ ಇದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಹಾಗೇ ಇದೇ ತರಹದ ಮಾಹಿತಿಯನ್ನು ದಿನಾಲು ಪಡೆಯನ್ನು ನಮ್ಮ Website ಜ್ಞಾನ ಬಂಡಾರ … Read more

ಆರೋಗ್ಯಕ್ಕಾಗಿ ಆಯುಷ್ಮಾನ್ ಕಾರ್ಡ್: 5 ಲಕ್ಷದವರೆಗೆ ಉಚಿತ ಚಿಕಿತ್ಸೆ, ಕಾರ್ಡ್ ಪಡೆಯುವುದು ಹೇಗೆ, ಲಾಭಗಳು ಮತ್ತು ಇತರೆ ಮಾಹಿತಿ !

Ayusman card

ಕನ್ನಡ ಜನತೆಗೆ ನಮಸ್ಕಾರ! ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ ಬಗ್ಗೆ ಮತ್ತು ವಿವಿಧ ಹುದ್ದೆಗಳ ಮಾಹಿತಿಯನ್ನು ನೀಡಲಾಗುತ್ತಿದ್ದು ಇವತ್ತಿನ ಪ್ರಸ್ತುತ ಲೇಖನದಲ್ಲಿ ನಾವು ಆರೋಗ್ಯಕ್ಕಾಗಿ ಆಯುಷ್ಮಾನ್ ಕಾರ್ಡ್: 5 ಲಕ್ಷದವರೆಗೆ ಉಚಿತ ಚಿಕಿತ್ಸೆ, ಕಾರ್ಡ್ ಪಡೆಯುವುದು ಹೇಗೆ, ಲಾಭಗಳು ಮತ್ತು ಇತರೆ ಮಾಹಿತಿ ಬಗ್ಗೆ ವಿವರಿಸಿದ್ದೇವೆ ಸ ಬನ್ನಿ ಇದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. Ayushman Bharat PMJAY ಆಯುಷ್ಮಾನ್ ಭಾರತ್ ಯೋಜನೆಯು ಭಾರತ ಸರ್ಕಾರದ ಒಂದು ಪ್ರಮುಖ ಯೋಜನೆಯಾಗಿದ್ದು, ಇದು … Read more

Northern ರೈಲ್ವೆ ನೇಮಕಾತಿ 2024: ಹೊಸ ಅಧಿಸೂಚನೆ ಹೊರಬಿಡಲಾಗಿದೆ, ಹುದ್ದೆಗಳು ಮತ್ತು ಖಾಲಿ ಹುದ್ದೆಗಳನ್ನು ಪರಿಶೀಲಿಸಿ, ವಯಸ್ಸು, ಅರ್ಹತಾ ಮಾನದಂಡ, ಸಂಬಳ ಮತ್ತು ಇತರ ಪ್ರಮುಖ ವಿವರಗಳು

Northern Railway recruitment

ಕನ್ನಡ ಜನತೆಗೆ ನಮಸ್ಕಾರ! ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಹುದ್ದೆಗಳ ಮಾಹಿತಿಯನ್ನು ನೀಡಲಾಗುತ್ತಿದ್ದು ಇವತ್ತಿನ ಪ್ರಸ್ತುತ ಲೇಖನದಲ್ಲಿ ನಾವು Northern ರೈಲ್ವೆ ನೇಮಕಾತಿ 2024: ಹೊಸ ಅಧಿಸೂಚನೆ ಹೊರಬಿಡಲಾಗಿದೆ ,ಖಾಲಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಸೋ ಬನ್ನಿ ಇದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಉತ್ತರ ರೈಲ್ವೆಯು 2024 ರಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾವೈಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ನೀವು ರೈಲ್ವೆಯಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಆಸಕ್ತಿ ಹೊಂದಿದ್ದರೆ, ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ! ಈ ಲೇಖನವು ನಿಮಗೆ … Read more

ಗೃಹಲಕ್ಷ್ಮಿ 6ನೇ ಕಂತು ಹಣ ಕ್ಯಾನ್ಸಲ್: ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ

Graulakshmi scheme

ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 6ನೇ ಕಂತು ಹಣ ಕ್ಯಾನ್ಸಲ್ ಮಾಡಲಾಗಿದೆ. ಈ ಯೋಜನೆಯಡಿ, 2022-23 ರಲ್ಲಿ 1.50 ಕೋಟಿ ಮಹಿಳೆಯರಿಗೆ ಒಟ್ಟು ₹12,000 ಕೋಟಿ ಹಣವನ್ನು ನೀಡಲು ನಿರ್ಧರಿಸಲಾಗಿತ್ತು. ಆದರೆ, ಈ ಯೋಜನೆಯಲ್ಲಿ ಕೆಲವು ತಪ್ಪುಗಳು ಕಂಡುಬಂದಿವೆ ಎಂಬ ಕಾರಣಕ್ಕೆ 6ನೇ ಕಂತು ಹಣವನ್ನು ಕ್ಯಾನ್ಸಲ್ ಮಾಡಲಾಗಿದೆ. ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣವನ್ನು ಸಂಪೂರ್ಣವಾಗಿ ಕ್ಯಾನ್ಸಲ್ ಮಾಡಿದೆ. ಈ ಕಂತಿನಲ್ಲಿ ಒಟ್ಟು 20 ಲಕ್ಷ ಮಹಿಳೆಯರು ಹಣವನ್ನು ಪಡೆಯಬೇಕಿತ್ತು. ಆದರೆ, ಅವರಲ್ಲಿ … Read more

ಮೊಬೈಲ್‌ನಲ್ಲೇ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಿ,ಇನ್ಮುಂದೆ ಕಚೇರಿಗಳಿಗೆ ಹೋಗುವ ಅಗತ್ಯವಿಲ್ಲ ಇಲ್ಲಿದೇ ಮಾಹಿತಿ.

Ration card update in mobile

ಕರ್ನಾಟಕ ರಾಜ್ಯ ಸರ್ಕಾರವು ರೇಷನ್ ಕಾರ್ಡ್ ತಿದ್ದುಪಡಿ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಲು ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಹೊಸ ವ್ಯವಸ್ಥೆಯಲ್ಲಿ, ರೇಷನ್ ಕಾರ್ಡ್‌ನಲ್ಲಿರುವ ಯಾವುದೇ ತಪ್ಪುಗಳನ್ನು ಅಥವಾ ಬದಲಾವಣೆಗಳನ್ನು ಮಾಡಲು ಜನರು ತಮ್ಮ ಮೊಬೈಲ್‌ನಲ್ಲಿಯೇ ಅರ್ಜಿ ಸಲ್ಲಿಸಬಹುದು. ಈ ಹೊಸ ವ್ಯವಸ್ಥೆಯನ್ನು ಬಳಸಲು, ಮೊದಲು ನೀವು ನಿಮ್ಮ ಮೊಬೈಲ್‌ನಲ್ಲಿ Karnataka One ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು. ಅಪ್ಲಿಕೇಶನ್ ಅನ್ನು ತೆರೆದ ನಂತರ, “ಆಹಾರ ಮತ್ತು ನಾಗರಿಕ ಸರಬರಾಜು” ವಿಭಾಗವನ್ನು ಕ್ಲಿಕ್ ಮಾಡಿ. ಅಲ್ಲಿ, “ರೇಷನ್ … Read more

ಪಡಿತರ ಚೀಟಿ ಇ-ಕೆವೈಸಿ ಪರಿಶೀಲನೆ,ಗೃಹಲಕ್ಷ್ಮೀ ಯೋಜನೆಗ್ ಈ-ಕೆವೈಸಿ ಮಾಡೋದು ಹೇಗೆ?

Graulakshmi ekyc

ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಪಡಿತರ ಚೀಟಿ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ನಿಮ್ಮ ಪಡಿತರ ಚೀಟಿ ಇ-ಕೆವೈಸಿ ಆಗಿದೆಯೇ ಇಲ್ಲವೇ ಎಂದು ಪರಿಶೀಲಿಸಲು ಎರಡು ಮಾರ್ಗಗಳಿವೆ. ಗುಡ್‌ನ್ಯೂಸ್! ಕರ್ನಾಟಕ ಸರ್ಕಾರದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳ ಲಾಭ ಪಡೆಯೋಕೆಂದ್ರೆ ನಿಮ್ಮ ಪಡಿತರ ಚೀಟಿ ಇ-ಕೆವೈಸಿ ಆಗಿರಲೇಬೇಕು. ಆದ್ರೆ ನಿಮ್ಮ ಚೀಟಿ ಇ-ಕೆವೈಸಿ ಆಗಿದೆಯೋ ಇಲ್ಲವೋ ಅಂತ ಟೆನ್ಸನ ಆಗ್ತಿದ್ರೆ ಚಿಂತೆ ಬೇಡ. ಈ ಲೇಖನದಲ್ಲಿ ನಿಮ್ಮ ಪಡಿತರ ಚೀಟಿ ಇ-ಕೆವೈಸಿ ಆಗಿದೆಯೋ ಇಲ್ಲವೋ ಅಂತ … Read more