ಬೆಳೆ ಪರಿಹಾರ ಹಣ ಬೇಗ ಬರೋಕೆ ಏನು ಮಾಡಬೇಕು?ಕರ್ನಾಟಕ ರೈತರಿಗೆ ಕೃಷಿ ಇಲಾಖೆ ಮಾಹಿತಿ!

what to do if crop insurance not deposited

ಕರ್ನಾಟಕ ಸರ್ಕಾರವು ರೈತರಿಗೆ ನೈಸರ್ಗಿಕ ವಿಕೋಪಗಳಿಂದ ಬೆಳೆ ಹಾನಿಯಾದ ಸಂದರ್ಭದಲ್ಲಿ ಆರ್ಥಿಕ ನೆರವು ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯನ್ನು “ಬೆಳೆ ಪರಿಹಾರ ಹಣ” ಎಂದು ಕರೆಯಲಾಗುತ್ತದೆ. ಈ ಲೇಖನದಲ್ಲಿ, ಬೆಳೆ ಪರಿಹಾರ ಹಣ ಯಾವಾಗ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ ಎಂಬುದರ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ. ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ ಬಗ್ಗೆ ಮತ್ತು ವಿವಿಧ ಹುದ್ದೆಗಳ ಮಾಹಿತಿಯನ್ನು ಹಾಗೂ ರೈತರಿಗೆ ಬರುವ ಯೋಜನೆಯನ್ನು ನೀಡಲಾಗುತ್ತಿದ್ದು ಇವತ್ತಿನ ಪ್ರಸ್ತುತ … Read more

ಬೆಳೆ ಹಾನಿ ಪರಿಹಾರ:ನಿಮ್ಮ ಬೆಳೆಗೆ ಎಷ್ಟು ಪರಿಹಾರ ಸಿಗುತ್ತದೆ?ಇಂದೇ ತಿಳಿದುಕೊಂಡು ಪರಿಹಾರ ಪಡೆಯಿರಿ!

crop insurance credited

ಚುನಾವಣೆ ಹಿನ್ನೆಲೆಯಲ್ಲಿ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಬರಗಾಲ ಘೋಷಿತ ತಾಲೂಕುಗಳ ರೈತರಿಗೆ ಸೋಮವಾರದಿಂದ (ಮೇ 8, 2024) ಬೆಳೆ ಹಾನಿ ಪರಿಹಾರದ ಹಣ ಜಮೆಯಾಗಲಾರಂಭಿಸಿದೆ. ಈ ಹಣವು ಮುಂಗಾರು ಮತ್ತು ಹಿಂಗಾರು ಬೆಳೆಗಳಿಗೆ ಸಂಬಂಧಿಸಿದ ಹಾನಿಗೆ ಪರಿಹಾರ ನೀಡುತ್ತದೆ. ಕರ್ನಾಟಕ ಬರ ಪರಿಹಾರ 2024: ರೈತರಿಗೆ ಒಳ್ಳೆಯ ಸುದ್ದಿ!ಚುನಾವಣೆ ಮುನ್ನ ರೈತರಿಗೆ ಸಿಗಲಿದೆ ಬರ ಪರಿಹಾರ:ಹೌದು, ಈಗಾಗಲೇ ನಿರ್ಧಾರ ಮಾಡಲಾಗಿದೆ! ರಾಜ್ಯ ಸರ್ಕಾರವು 2023-24ನೇ ಸಾಲಿನ ಬರ ಪರಿಹಾರವನ್ನು ಘೋಷಿಸಿದೆ. ಈ ಯೋಜನೆಯಡಿ, ರೈತರಿಗೆ ಅವರ … Read more