3ನೇ ಕಂತಿನ ಬೆಳೆ ಪರಿಹಾರ: 3000 ರೂಪಾಯಿ ರೈತರ ಖಾತೆಗೆ ಜಮಾ! ಚೆಕ್ ಮಾಡುವುದು ಹೇಗೆ?

Bara parihar 3rd installment credited

ಕರ್ನಾಟಕ ಸರ್ಕಾರವು 2023-24ನೇ ಸಾಲಿನ ಬೆಳೆ ಹಾನಿ ಪರಿಹಾರದ 3ನೇ ಕಂತಿನ ಒಟ್ಟು 3000 ರೂ.ಗಳನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದೆ. ಬರ, ಪ್ರವಾಹ ಮತ್ತು ಇತರ ನೈಸರ್ಗಿಕ ವಿಕೋಪಗಳಿಂದ ಬೆಳೆ ಹಾನಿಗೊಳಗಾದ ರೈತರಿಗೆ ಈ ಪರಿಹಾರ ನೀಡಲಾಗುತ್ತಿದೆ. ಈಗಾಗಲೇ 1 ಮತ್ತು 2ನೇ ಕಂತಿನ ಪರಿಹಾರವನ್ನು ರೈತರಿಗೆ ನೀಡಲಾಗಿತ್ತು. ಮುಖ್ಯ ಅಂಶಗಳು: 3ನೇ ಕಂತಿನ ಬೆಳೆ ಪರಿಹಾರ ಯಾವಾಗ ಜಮಾ ಆಗಿದೆ? 3ನೇ ಕಂತಿನ ಬೆಳೆ ಪರಿಹಾರ 2024 ರ ಜುಲೈ 10 ರಂದು … Read more

ಹೊಸ BPL ರೇಷನ್ ಕಾರ್ಡ್ ಅರ್ಜಿ: ಏನು, ಯಾವಾಗ ಮತ್ತು ಹೇಗೆ? ಈಗಲೇ ತಿಳಿದುಕೊಳ್ಳಿ!

New ration card application Karnataka

ಸರಕಾರ ಜನರಿಗೆ ಸಹಾಯ ಮಾಡಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಒಂದು ರೇಷನ್ ಕಾರ್ಡ್. ರೇಷನ್ ಕಾರ್ಡ್ ಕೇವಲ ಉಚಿತ ಅಕ್ಕಿ ಪಡೆಯುವುದಕ್ಕಾಗಿ ಮಾತ್ರವಲ್ಲ, ಸರ್ಕಾರದ ಇತರ ಯೋಜನೆಗಳ ಪ್ರಯೋಜನ ಪಡೆಯಲು ಕೂಡ ಅಗತ್ಯವಾದ ದಾಖಲೆಯಾಗಿದೆ. ಉದಾಹರಣೆಗೆ, ಅನ್ನಭಾಗ್ಯ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ ಮುಂತಾದವುಗಳಿಗೆ ರೇಷನ್ ಕಾರ್ಡ್ ಅಗತ್ಯವಾಗಿರುತ್ತದೆ. ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಯಾವಾಗಿನಿಂದ ಅವಕಾಶ? ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಯಾವಾಗಿನಿಂದ ಅವಕಾಶ ಸಿಗುತ್ತದೆ ಎಂಬುದರ ಕುರಿತು … Read more

ಸುಕನ್ಯ ಸಮೃದ್ಧಿ ಯೋಜನೆ:ಮಗುವಿನ ಹೆಸರಿನಲ್ಲಿ ಈ ಖಾತೆ ತೆರೆಯಿರಿ! ಈ ಹೆಣ್ಣು ಮಗುವಿಗೆ ಸಿಗಲಿದೆ 70 ಲಕ್ಷ ರೂಪಾಯಿ!

Sukhanya Samrudhi yojana account

ಭಾರತ ಸರ್ಕಾರವು ಹೆಣ್ಣು ಮಕ್ಕಳ ಉನ್ನತ ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಉತ್ತೇಜಿಸಲು “ಸುಕನ್ಯ ಸಮೃದ್ಧಿ ಯೋಜನೆ” ಎಂಬ ಕ್ರಾಂತಿಕಾರಿ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಪೋಷಕರು ತಮ್ಮ ಮಗಳ ಹೆಸರಿನಲ್ಲಿ ಖಾತೆ ತೆರೆದು ಉಳಿತಾಯ ಮಾಡಬಹುದು. ಸರ್ಕಾರವು 14 ವರ್ಷಗಳ ನಂತರ ಠೇವಣಿ ಮೊತ್ತದ ಮೇಲೆ ಬಡ್ಡಿಯನ್ನು ಸೇರಿಸಿ 70 ಲಕ್ಷ ರೂಪಾಯಿಗಳವರೆಗೆ ಉಡುಗೊರೆ ನೀಡುತ್ತದೆ. ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ … Read more

ಗುಡ್ ನ್ಯೂಸ್!ಗೃಹಲಕ್ಷ್ಮಿ 9ನೇ ಕಂತಿನ ಹಣ ಜಮಾ! ಪೆಂಡಿಂಗ್ ಹಣ ಸೇರಿ ಎಷ್ಟು ಬಂತು? ಚೆಕ್ ಮಾಡಿ!

graulakshmi 9th installment credited may

ಗೃಹಲಕ್ಷ್ಮಿ ಯೋಜನೆ: 9ನೇ ಕಂತಿನ ಜೊತೆಗೆ 8ನೇ ಕಂತಿನ ಹಣ ಜಮಾ! ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿ! ಗೃಹಲಕ್ಷ್ಮಿ ಯೋಜನೆಯಡಿ 9ನೇ ಕಂತಿನ ಜೊತೆಗೆ 8ನೇ ಕಂತಿನ ಹಣವನ್ನು ಒಟ್ಟಿಗೆ ಈಗಾಗಲೇ ಜಮಾ ಮಾಡಲಾಗಿದೆ. ಈ ಮೂಲಕ ರಾಜ್ಯ ಸರ್ಕಾರವು ಮಹಿಳೆಯರಿಗೆ ಒಟ್ಟು ₹4,000 ನೀಡಿದೆ. ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ ಬಗ್ಗೆ ಮತ್ತು ವಿವಿಧ ಹುದ್ದೆಗಳ ಮಾಹಿತಿಯನ್ನು ಹಾಗೂ ರೈತರಿಗೆ ಬರುವ ಯೋಜನೆಯನ್ನು ನೀಡಲಾಗುತ್ತಿದ್ದು ಇವತ್ತಿನ ಪ್ರಸ್ತುತ ಲೇಖನದಲ್ಲಿ ನಾವು … Read more