ಕಿಸಾನ್ ಸಮ್ಮಾನ ನೀಧಿ ಯೋಜನೆ: 17ನೇ ಕಂತಿನ ಹಣ ಕೆಲವರಿಗೆ ಏಕೆ ಬಂದಿಲ್ಲ? ಸರ್ಕಾರದ ಸ್ಪಷ್ಟನೆ!

Pm kishan samman nidhi 17th installment status

ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ಯೋಜನೆಯಡಿ, ಭಾರತ ಸರ್ಕಾರವು ದೇಶದ ರೈತರಿಗೆ ಆರ್ಥಿಕ ನೆರವು ನೀಡುತ್ತದೆ. ಈ ಯೋಜನೆಯಡಿ, ಪ್ರತಿ ವರ್ಷ ₹6,000/- ಮೊತ್ತವನ್ನು ₹2,000/- ಪ್ರಮಾಣದಲ್ಲಿ ಮೂರು ಕಂತುಗಳಲ್ಲಿ ರೈತರಿಗೆ ನೀಡಲಾಗುತ್ತದೆ. ಆದರೆ, ಈ ವರ್ಷ, 17ನೇ ಕಂತಿನ ಹಣ ಕೆಲವು ರೈತರಿಗೆ ಇನ್ನೂ ಬಂದಿಲ್ಲ. ಈ ಕಾರಣಕ್ಕಾಗಿ ರೈತರು ಸ್ಪಷ್ಟಣೆ ಬೇಕಾಗಿದೆ. ಈ ಲೇಖನದಲ್ಲಿ, 17ನೇ ಕಂತಿನ ಹಣ ಕೆಲವರಿಗೆ ಏಕೆ ಬಂದಿಲ್ಲ ಎಂಬುದರ ಕುರಿತು ಸರ್ಕಾರದ ಸ್ಪಷ್ಟನೆಯನ್ನು ನಾವು ನೋಡೋಣ. ಈ ನಮ್ಮ … Read more