ರೈತರಿಗೆ ಸಿಹಿ ಸುದ್ದಿ! ಫಸಲ್ ಭಿಮಾ ಯೋಜನೆಯಡಿ ಬೆಳೆ ವಿಮೆಗೆ ನೋಂದಣಿ ಶುರು!

Pm bhima fasal yojana registration started apply now

ಬೆಂಗಳೂರು, 6 ಜುಲೈ 2024: ಮುಂಗಾರು ಹಂಗಾಮದ ಬೆಳೆಗಳಿಗೆ ಫಸಲ್ ಭಿಮಾ ಯೋಜನೆಯಡಿ ವಿಮೆ ಮಾಡಿಸಿಕೊಳ್ಳಲು ರೈತರಿಗೆ ಸುವರ್ಣಾವಕಾಶ! ಕೃಷಿ ಇಲಾಖೆ ರಾಜ್ಯಾದ್ಯಂತ ‘ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ (ವಿಮಾ) ಯೋಜನೆ’ ಜಾರಿಗೆ ತಂದಿದ್ದು, ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಉಂಟಾದರೆ ರೈತರಿಗೆ ಪರಿಹಾರ ನೀಡಿ ಆರ್ಥಿಕ ಭದ್ರತೆ ಒದಗಿಸುವುದು ಈ ಯೋಜನೆಯ ಉದ್ದೇಶ. ಯೋಜನೆಯ ಪ್ರಮುಖ ಅಂಶಗಳು: ವಿಶೇಷ ಟಿಪ್ಪಣಿಗಳು: ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಅಗ್ರಿಕಲ್ಚರ್ ಇನ್ಯೂರನ್ಸ್ ಕಂಪೆನಿ ಲಿಮಿಟೆಡ್ (ಟೋಲ್ … Read more