ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಿದೆಯೇ? ತಿಳಿಯುವುದು ಹೇಗೆ? (Is Your BPL Ration Card Cancelled? How to Find Out?)

BPL ration card cancelled list

ಕನ್ನಡ ಜನತೆಗೆ ನಮಸ್ಕಾರಗಳು! ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ ಬಗ್ಗೆ ಮತ್ತು ವಿವಿಧ ಹುದ್ದೆಗಳ ಮಾಹಿತಿಯನ್ನು ಹಾಗೂ ರೈತರಿಗೆ ಬರುವ ಯೋಜನೆಯನ್ನು ನೀಡಲಾಗುತ್ತಿದ್ದು ಇವತ್ತಿನ ಪ್ರಸ್ತುತ ಲೇಖನದಲ್ಲಿ ನಾವು ಈವತ್ತು ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಿದೆಯೇ? ತಿಳಿಯುವುದು ಹೇಗೆ?..! ಬನ್ನಿ ಇದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಹಾಗೇ ಇದೇ ತರಹದ ಮಾಹಿತಿಯನ್ನು ದಿನಾಲು ಪಡೆಯ ನಮ್ಮ Website ಜ್ಞಾನ ಬಂಡಾರ ಗ್ರುಪಿಗೆ Join ಆಗಲು ಕೆಳಗಡೆ ಕ್ಲಿಕ್ ಮಾಡಿ. BPL Ration Card … Read more

SSC ಸಿಬ್ಬಂದಿ ಆಯ್ಕೆ ಆಯೋಗ 2024 ರಲ್ಲಿ 10+2 ಹಂತದಲ್ಲಿ 2049 ಹುದ್ದೆಗಳಿಗೆ ನೇಮಕಾತಿ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 18.

Ssc phase 2 recruitment 2024

ಕನ್ನಡ ಜನತೆಗೆ ನಮಸ್ಕಾರಗಳು! ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ ಬಗ್ಗೆ ಮತ್ತು ವಿವಿಧ ಹುದ್ದೆಗಳ ಮಾಹಿತಿಯನ್ನು ನೀಡಲಾಗುತ್ತಿದ್ದು ಇವತ್ತಿನ ಪ್ರಸ್ತುತ ಲೇಖನದಲ್ಲಿ ನಾವು ಈವತ್ತು ಎಸ್‌ಎಸ್‌ಸಿ ಫೇಸ್ 12 ನೇ ಹಂತದ ಭರ್ತಿ : 2049 ಹುದ್ದೆಗಳಿಗೆ ಅರ್ಜಿ ಆಹ್ವಾನ..! ಬನ್ನಿ ಇದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಹಾಗೇ ಇದೇ ತರಹದ ಮಾಹಿತಿಯನ್ನು ದಿನಾಲು ಪಡೆಯ ನಮ್ಮ Website ಜ್ಞಾನ ಬಂಡಾರ ಗ್ರುಪಿಗೆ Join ಆಗಲು ಕೆಳಗಡೆ ಕ್ಲಿಕ್ ಮಾಡಿ. SSC 10+2 … Read more

ಹೊಸ ರೇಷನ್ ಕಾರ್ಡ್: ಅರ್ಜಿ ಸಲ್ಲಿಸಲು ಅವಕಾಶ!ಇದೇ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಿರಿ.

ಕನ್ನಡ ಜನತೆಗೆ ನಮಸ್ಕಾರಗಳು! ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ ಬಗ್ಗೆ ಮತ್ತು ವಿವಿಧ ಹುದ್ದೆಗಳ ಮಾಹಿತಿಯನ್ನು ನೀಡಲಾಗುತ್ತಿದ್ದು ಇವತ್ತಿನ ಪ್ರಸ್ತುತ ಲೇಖನದಲ್ಲಿ ನಾವು ಈವತ್ತು ಹೊಸ ರೇಷನ್ ಕಾರ್ಡ್: ಅರ್ಜಿ ಸಲ್ಲಿಸಲು ಅವಕಾಶ! ಯಾವ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು . ಬನ್ನಿ ಇದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಹಾಗೇ ಇದೇ ತರಹದ ಮಾಹಿತಿಯನ್ನು ದಿನಾಲು ಪಡೆಯನ್ನು ನಮ್ಮ Website ಜ್ಞಾನ ಬಂಡಾರ ಗ್ರುಪಿಗೆ Join ಆಗಲು ಕೆಳಗಡೆ ಕ್ಲಿಕ್ ಮಾಡಿ. ಕರ್ನಾಟಕದಲ್ಲಿ ರೇಷನ್ ಕಾರ್ಡ್ … Read more

ರೇಷನ್ ಕಾರ್ಡ್ ಇದ್ದೋರಿಗೆ ಗುಡ್ ನ್ಯೂಸ್!ಇನ್ಮುಂದೆ ಸಿಗಲಿದೆ ಇನ್ನಷ್ಟು ಸೌಲಭ್ಯಗಳು!ಇಲ್ಲಿದೆ ಸಂಪೂರ್ಣ ಮಾಹಿತಿ

Ration card benifits

ಕನ್ನಡ ಜನತೆಗೆ ನಮಸ್ಕಾರಗಳು! ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ ಬಗ್ಗೆ ಮತ್ತು ವಿವಿಧ ಹುದ್ದೆಗಳ ಮಾಹಿತಿಯನ್ನು ನೀಡಲಾಗುತ್ತಿದ್ದು ಇವತ್ತಿನ ಪ್ರಸ್ತುತ ಲೇಖನದಲ್ಲಿ ನಾವು ಈವತ್ತು ರೇಷನ್ ಕಾರ್ಡ್ ಇದ್ದೋರಿಗೆ ಗುಡ್ ನ್ಯೂಸ್!ಇನ್ಮುಂದೆ ಸಿಗಲಿದೆ ಇನ್ನಷ್ಟು ಸೌಲಭ್ಯಗಳು! ಎಂಬುದರೆ ಬಗ್ಗೆ ಮಾಹಿತಿ ವಿವರಿಸಿದ್ದೇವೆ ಬನ್ನಿ ಇದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಹಾಗೇ ಇದೇ ತರಹದ ಮಾಹಿತಿಯನ್ನು ದಿನಾಲು ಪಡೆಯನ್ನು ನಮ್ಮ Website ಜ್ಞಾನ ಬಂಡಾರ ಗ್ರುಪಿಗೆ Join ಆಗಲು ಕೆಳಗಡೆ ಕ್ಲಿಕ್ ಮಾಡಿ. … Read more

ಪೋಸ್ಟ್ ಆಫೀಸ್ ಯೋಜನೆ: 5 ವರ್ಷದಲ್ಲಿ ಲಕ್ಷಾಧಿಪತಿ ಆಗಿ.4.5 ಲಕ್ಷ ರೂ. ಗಳಿಸಲು 5 ವರ್ಷ ಸಾಕು! ಈ ಯೋಜನೆ ಜೊತೆ

Post office scheme

ಕನ್ನಡ ಜನತೆಗೆ ನಮಸ್ಕಾರಗಳು! ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ ಬಗ್ಗೆ ಮತ್ತು ವಿವಿಧ ಹುದ್ದೆಗಳ ಮಾಹಿತಿಯನ್ನು ನೀಡಲಾಗುತ್ತಿದ್ದು ಇವತ್ತಿನ ಪ್ರಸ್ತುತ ಲೇಖನದಲ್ಲಿ ನಾವು ಈವತ್ತು ಪೋಸ್ಟ್ ಆಫೀಸ್ ಯೋಜನೆ: 5 ವರ್ಷದಲ್ಲಿ ಲಕ್ಷಾಧಿಪತಿ ಆಗಿ.4.5 ಲಕ್ಷ ರೂ. ಗಳಿಸಲು 5 ವರ್ಷ ಸಾಕು ಹೇಗೆ! ಎಂಬುದರೆ ಬಗ್ಗೆ ಮಾಹಿತಿ ವಿವರಿಸಿದ್ದೇವೆ ಬನ್ನಿ ಇದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಹಾಗೇ ಇದೇ ತರಹದ ಮಾಹಿತಿಯನ್ನು ದಿನಾಲು ಪಡೆಯನ್ನು ನಮ್ಮ Website ಜ್ಞಾನ ಬಂಡಾರ … Read more

Northern ರೈಲ್ವೆ ನೇಮಕಾತಿ 2024: ಹೊಸ ಅಧಿಸೂಚನೆ ಹೊರಬಿಡಲಾಗಿದೆ, ಹುದ್ದೆಗಳು ಮತ್ತು ಖಾಲಿ ಹುದ್ದೆಗಳನ್ನು ಪರಿಶೀಲಿಸಿ, ವಯಸ್ಸು, ಅರ್ಹತಾ ಮಾನದಂಡ, ಸಂಬಳ ಮತ್ತು ಇತರ ಪ್ರಮುಖ ವಿವರಗಳು

Northern Railway recruitment

ಕನ್ನಡ ಜನತೆಗೆ ನಮಸ್ಕಾರ! ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಹುದ್ದೆಗಳ ಮಾಹಿತಿಯನ್ನು ನೀಡಲಾಗುತ್ತಿದ್ದು ಇವತ್ತಿನ ಪ್ರಸ್ತುತ ಲೇಖನದಲ್ಲಿ ನಾವು Northern ರೈಲ್ವೆ ನೇಮಕಾತಿ 2024: ಹೊಸ ಅಧಿಸೂಚನೆ ಹೊರಬಿಡಲಾಗಿದೆ ,ಖಾಲಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಸೋ ಬನ್ನಿ ಇದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಉತ್ತರ ರೈಲ್ವೆಯು 2024 ರಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾವೈಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ನೀವು ರೈಲ್ವೆಯಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಆಸಕ್ತಿ ಹೊಂದಿದ್ದರೆ, ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ! ಈ ಲೇಖನವು ನಿಮಗೆ … Read more

ತಿಂಗಳಿಗೆ ₹25,000 ಸಂಬಳದ ಖಾಲಿ ಹುದ್ದೆಗಳು! 10ನೇ ತರಗತಿ ಪಾಸಾದ ಮಹಿಳೆಯರಿಗೆ ಅವಕಾಶ!ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ!

Women jobs

ಕನ್ನಡ ಜನತೆಗೆ ನಮಸ್ಕಾರ! ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಹುದ್ದೆಗಳ ಮಾಹಿತಿಯನ್ನು ನೀಡಲಾಗುತ್ತಿದ್ದು ಇವತ್ತಿನ ಪ್ರಸ್ತುತ ಲೇಖನದಲ್ಲಿ ನಾವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಸೋ ಬನ್ನಿ ಇದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಗ್ರಾಮೀಣ ಮಹಿಳೆಯರ ಸ್ವಾವಲಂಬನೆ ಮತ್ತು ಸಬಲೀಕರಣಕ್ಕಾಗಿ ಶ್ರಮಿಸುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಒಂದು ಪ್ರಮುಖ ಉಪಕ್ರಮವನ್ನು ಕೈಗೊಂಡಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ರಾಜ್ಯದಾದ್ಯಂತ ಮಹಿಳೆಯರು ಮತ್ತು … Read more

ಬಡ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: 1.25 ಲಕ್ಷ ರೂ.ಪ್ರಧಾನಿ ಯಶಸ್ವಿ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಸಲ್ಲಿಸಿ!

Pm yashsvini scholarship

2024-25ನೇ ಸಾಲಿನ ಯಶಸ್ವಿ ವಿದ್ಯಾರ್ಥಿವೇತನ ಯೋಜನೆಯ ನೋಂದಣಿ 2024 ಪ್ರಾರಂಭವಾಗಿದೆ. ಈ ಯೋಜನೆಯು 10ನೇ ತರಗತಿ ಮತ್ತು 2ನೇ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ 1.25 ಲಕ್ಷ ರೂ.ವರೆಗೆ ವಿದ್ಯಾರ್ಥಿವೇತನವನ್ನು ಒದಗಿಸುತ್ತದೆ. ಈ ಯೋಜನೆಯ ಉದ್ದೇಶ ಉನ್ನತ ಶಿಕ್ಷಣಕ್ಕಾಗಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು. ಪ್ರಧಾನ ಮಂತ್ರಿ ಯಶಸ್ವಿ ವಿದ್ಯಾರ್ಥಿವೇತನ ಯೋಜನೆಯು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದಿಂದ ಪ್ರಾರಂಭಿಸಲಾದ ಒಂದು ಉಪಕ್ರಮವಾಗಿದೆ. ಈ ಯೋಜನೆಯು 10+2 ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ … Read more

ಕಾರ್ಮಿಕ ಕಾರ್ಡ್ ಮಾಡಿಸೋದು ಹೇಗೆ?ಕಾರ್ಮಿಕ ಕಾರ್ಡ್‌ ಪಡೆಯಲು ಅಗತ್ಯ ದಾಖಲೆಗಳು, ಫೀಸ್ ಮತ್ತು ಆನ್‌ಲೈನ್ ಅರ್ಜಿ ಸಲ್ಲಿಸುವುದು ಹೇಗೆ: ಸಂಪೂರ್ಣ ಮಾಹಿತಿ

Karmika card apply

ನೀವು ನಿರ್ಮಾಣ ಕೆಲಸ, ಕಟ್ಟಡದ ಕೆಲಸ, ರಸ್ತೆ ನಿರ್ಮಾಣ, ಗೂಡಂಗಡಿ ಕೆಲಸ, ಇಂಥಹ ದುಡಿಯವ ಕೆಲಸಗಳಲ್ಲಿ ತೊಡಗಿ ಸ್ವಂತ ಬದುಕು ಕಟ್ಟಿಕೊಳ್ಳುತ್ತಿದ್ದೀರಾ? ನಿಮ್ಮ ದುಡಿಯುವ ಜೀವನವನ್ನೇ ಸುಧಾರಿಸಿಕೊಳ್ಳಲು ಸರ್ಕಾರ ಕೊಡುವ ಸಹಾಯಧನಗಳು, ಉಚಿತ ಶಿಕ್ಷಣ, ವೈದ್ಯಕೀಯ ಸೌಲಭ್ಯಗಳ ಲಾಭ ಪಡೆಯಲು ಕಾರ್ಮಿಕ ಕಾರ್ಡ್ (ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೋಂದಣಿ ಕಾರ್ಡ್) ನಿಮಗೆ ತುಂಬಾ ಉಪಯುಕ್ತ. ಈ ಕಾರ್ಡ್ ಮಾಡಿಸೋದು ಹೇಗೆ, ಏನೇನು ಬೇಕು ಅಂತ ತಿಳಿದುಕೊಳ್ಳೋಣ. ಈ ಲೇಖನದಲ್ಲಿ ಕಾರ್ಮಿಕ ಕಾರ್ಡ್ ಮಾಡಿಸಿಕೊಳ್ಳೋದು ಹೇಗೆ, … Read more

ಆಧಾರ್ ಕೇವಲ ಗುರುತು, ಪ್ರಜೆತ್ವ, ಜನ್ಮದಿನದ ಪುರಾವೆ ಅಲ್ಲ ಎಂದು ಸರ್ಕಾರ ಸ್ಪಷ್ಟನೇ!

Adhar card not a citizenhip

ಕನ್ನಡಿಗರೇ, ಇತ್ತೀಚೆಗಿನ ಸುದ್ದಿಯಲ್ಲಿ ನೀವು ಕೇಳಿರಬಹುದು – ಆಧಾರ್ ಕಾರ್ಡ್ ನಾಗರಿಕತೆ ಅಥವಾ ಹುಟ್ಟುಹಬ್ಬದ ದಿನಾಂಕಕ್ಕೆ ಸಾಕ್ಷಿಯಾಗಿ ಬಳಸಲು ಸಾಧ್ಯವಿಲ್ಲವೆಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಬಗ್ಗೆ ಅನೇಕ ಗೊಂದಲಗಳಿದ್ದವು, ಆದರೆ ಈಗ ಸರ್ಕಾರವು ಇದನ್ನು ಸ್ಪಷ್ಟವಾಗಿ ಹೇಳಿದೆ. ಇತ್ತೀಚೆಗೆ, ಬೆಳಗುತ್ತಿರುವ ಚರ್ಚೆಯೊಂದರಲ್ಲಿ, ಸರ್ಕಾರವು ಆಧಾರ್ ಕಾರ್ಡ್ ಪ್ರಜೆತ್ವ ಅಥವಾ ಹುಟ್ಟುಹಬ್ಬದ ದಿನಾಂಕದ ಪುರಾವೆ ಅಲ್ಲ ಎಂದು ಸ್ಪಷ್ಟಪಡಿಸಿದೆ. ಈ ನಿರ್ಧಾರವು ಹಲವಾರು ಪ್ರಶ್ನೆಗಳನ್ನು ಹುಟ್ಟುಕಿಸಿದೆ, ಆದರೆ ಇದು ನಾಗರಿಕರಿಗೆ ತಿಳಿಯಬೇಕಾದ ಪ್ರಮುಖ ಸಂಗತಿಯಾಗಿದೆ. ಮುಖ್ಯ ಅಂಶಗಳು: ಇದನ್ನು … Read more